Advertisement

ಕೆಂಪು ಕೋಟೆಯಲ್ಲಿ ಬಾವುಟ ಹಾರಿಸಿದ್ದು ಬಿಜೆಪಿ ಕಾರ್ಯಕರ್ತರೇ: ಐವನ್ ಡಿಸೋಜ

12:39 PM Jan 30, 2021 | Team Udayavani |

ಮಂಗಳೂರು: ದೆಹಲಿಯಲ್ಲಿ ರೈತರ ಪ್ರತಿಭಟನೆ ವೇಳೆ ಕೆಂಪು ಕೋಟೆಗೆ ದಾಳಿ ಮಾಡಲಾಯಿತು. ಈ ವೇಳೆ ‌ ಬಿಜೆಪಿಯ ಕಾರ್ಯಕರ್ತರೇ‌ ನಮ್ಮ‌ ದೇಶದ‌‌ ಬಾವುಟವನ್ನು ಕೆಳಗಿಳಿಸಿ, ಬೇರೆ ಬಾವುಟವನ್ನು ಹಾರಿಸಿದ್ದಾರೆ. ಇದನ್ನು‌‌ ಬಿಜೆಪಿಯೂ ನೋಡಿದೆ ಎಂದು ಕಾಂಗ್ರೆಸ್ ನಾಯಕ ಐವನ್ ಹೇಳಿದ್ದಾರೆ.

Advertisement

ನಗರದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಗಾಂಧೀಜಿ ಪುಣ್ಯ ತಿಥಿ ಆಚರಣೆ ವೇಳೆ ಮಾತನಾಡಿ, ಬಿಜೆಪಿ‌ ಇದನ್ನು ಆಚರಣೆ ಮಾಡುವುದಿಲ್ಲ. ಆದರೆ ಕಾಂಗ್ರೆಸ್ ತಿಥಿ ಆಚರಣೆ ಮಾಡುವ ಪಕ್ಷ ಎಂದು ದೂರುತ್ತಾರೆ ಎಂದರು.

ಇದನ್ನೂ ಓದಿ:ಬಲಾ ಬೊಲ್ಲ.. ಬಲಾ ಕಾಟಿ… ಮತ್ತೆ ಮೊಳಗಲು ಸಿದ್ದವಾಗಿದೆ ಕಂಬಳದ ಕಹಳೆ

ಗಾಂಧೀಜಿ ರೈತ ಪರ ದೇಶ‌ ಮತ್ತು ಗ್ರಾಮ ಅಭಿವೃದ್ಧಿಗಾಗಿ ಹೋರಾಡಿದವರು. ಆದರೆ ಈಗ ಬಿಜೆಪಿ‌ ಅವೆಲ್ಲವನ್ನು‌ ಮುರಿದು ಹಾಕುತ್ತಿದೆ ಎಂದು ಬಿಜೆಪಿ ವಿರುದ್ಧ ಐವನ್ ಕಿಡಿಕಾರಿದರು.

ಇದನ್ನೂ ಓದಿ: ಜಮ್ಮು-ಕಾಶ್ಮೀರ-ಗುಂಡಿನ ಕಾಳಗ: ಎಕೆ 47 ರೈಫಲ್ಸ್ ಜೊತೆ ಇಬ್ಬರು ಉಗ್ರರು ಶರಣು

Advertisement
Advertisement

Udayavani is now on Telegram. Click here to join our channel and stay updated with the latest news.

Next