Advertisement

ಎಲ್ಲರಿಗಿಂತ ಸ್ವಲ್ಪ ಡಿಫರೆಂಟ್ ಇರಬೇಕಲ್ವಾ..? ಶಾಸಕ ಯತ್ನಾಳ್

05:44 PM Jul 05, 2021 | Team Udayavani |

ಮೈಸೂರು: ಬಿಜೆಪಿ ಶಾಸಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಚ್. ವಿಶ್ವನಾಥ್ ಅವರನ್ನು ಭೇಟಿ ಮಾಡಿದ್ದಾರೆ.

Advertisement

ಇಂದು (ಜು.5) ಮೈಸೂರಿಗೆ ಆಗಮಿಸಿರುವ ಯತ್ನಾಳ ಚಾಮುಂಡಿ ಬೆಟ್ಟ ಹಾಗೂ ನಂಜನಗೂಡು ದೇವನೂರು ಹೊಸ ಮಠಕ್ಕೆ ಭೇಟಿ ನೀಡಿದ್ದಾರೆ. ಬಳಿಕ ನಗರದ ಖಾಸಗಿ ಹೋಟೆಲ್ ನಲ್ಲಿ ಹಳ್ಳಿ ಹಕ್ಕಿ ವಿಶ್ವನಾಥ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಈ ವೇಳೆ ‘ಎಲ್ಲರೂ ಸುತ್ತೂರು ಮಠಕ್ಕೆ ಹೋಗ್ತಾರೆ..ನಿವ್ ಹೋಗಲಿಲ್ಲಲ್ವಾ ಎಂದು ಪ್ರಶ್ನಿಸಿದ ವಿಶ್ವನಾಥ್ ಅವರಿಗೆ ಉತ್ತರಿಸಿದ ಯತ್ನಾಳ, ಇಲ್ಲ ಸಾರ್..ನಾನ್ ಹೋಗಲಿಲ್ಲ, ಎಲ್ಲರಿಗಿಂತ ಸ್ವಲ್ಪ ಡಿಫರೆಂಟ್ ಇರಬೇಕಲ್ವಾ..? ಅಲ್ಲದೇ ಇವತ್ತು ಸೋಮಶೇಖರ್ ಕೂಡಾ ಹೋಗಿದ್ರಲ್ಲಾ..? ಅದಕ್ಕೆ ಹೋಗಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next