Advertisement

ಅಯ್ಯೋ…ಸಂಸದರ ಕಾಲಿಗೆ ಬೀಳಲು ಹೋಗಿ ಯಡವಟ್ಟಾಯ್ತು! watch

01:27 PM Feb 11, 2017 | Team Udayavani |

ಲಕ್ನೋ: ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹೇಂದ್ರ ಸಿಂಗ್ ಅವರು ವೇದಿಕೆ ಮೇಲೆ ನಿಂತಿದ್ದ ಸಂಸದ ಯೋಗಿ ಆದಿತ್ಯಾನಂದರ ಪಾದ ಸ್ಪರ್ಶಿಸಲು ಹೋಗಿ ವೇದಿಕೆಯಿಂದ ಕೆಳಗೆ ಬಿದ್ದ ಘಟನೆ ಉತ್ತರಪ್ರದೇಶದ ಅಮ್ರೋಹಾ ನಗರದಲ್ಲಿ ನಡೆದಿದೆ. ಹಸನ್ ಪುರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯೋಗಿ ಅವರ ಕಾಲಿಗೆ ಬೀಳಲು ಹೋಗಿ ಮಾಡಿಕೊಂಡ ಯಡವಟ್ಟು ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next