Advertisement

ವಿಜಯಪುರ: ಬೈಕ್‌ ಸ್ಕಿಡ್‌ ಆಗಿ ಯುವಕ ಸಾವು

12:31 PM Jun 15, 2022 | Team Udayavani |

ವಿಜಯಪುರ: ಬೈಕ್ ಸ್ಕಿಡ್ ಆಗಿ, ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೂಡಗಿ ತಾಂಡಾ ಬಳಿ ಬುಧವಾರ (ಜೂ. 15) ನಡೆದಿದೆ.

Advertisement

ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಕೂಡಗಿ ತಾಂಡಾ ನಿವಾಸಿ ಸುನೀಲ್ ರಾಠೋಡ್ (27)  ಮೃತ ದುರ್ದೈವಿ.

ಕೂಡಗಿ ಎನ್.ಟಿ.ಪಿ.ಸಿ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,  ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಸಂಬಂಧಿಕರ ಆಕ್ರಂದನ ಮುಗಿಲು‌ ಮುಟ್ಟಿದೆ.

ಇದನ್ನೂ ಓದಿ:ಬುಲ್ಡೋಜರ್ ಬಳಸಿದರೆ ಚಿಕ್ಕಮಗಳೂರಿಗೆ ಹೋಗಿ ಮಲಗುತ್ತೇವೆ: ಡಿಕೆಶಿ ಕಿಡಿ

Advertisement

Udayavani is now on Telegram. Click here to join our channel and stay updated with the latest news.

Next