Advertisement

Bihar: ಕಳ್ಳಭಟ್ಟಿ ದುರಂತ; ಇಬ್ಬರ ಅಮಾನತು, 21 ಮಂದಿ ಬಂಧನ

02:29 AM Oct 21, 2024 | Team Udayavani |

ಪಟ್ನಾ: ಬಿಹಾರದ ಸಿವಾನ್‌, ಸಾರಣ್‌ ಹಾಗೂ ಗೋಪಾಲ್‌ಗ‌ಂಜ್‌ ಜಿಲ್ಲೆಗಳಲ್ಲಿ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್‌ ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ.

Advertisement

ಘಟನೆಗೆ ಸಂಬಂಧಿಸಿ ಈ ಹಿಂದೆಯೇ ಸಿವಾನ್‌ ಹಾಗೂ ಸಾರಣ್‌ನ 3 ಪೊಲೀಸ್‌ ಚೌಕಿದಾರರನ್ನು ಅಮಾನತುಗೊಳಿಸಲಾಗಿದೆ. 7 ಮಹಿಳೆಯರು ಸೇರಿದಂತೆ 21 ಮಂದಿಯನ್ನು ಬಂಧಿಸಲಾಗಿದೆ. 3 ಜಿಲ್ಲೆಗಳಲ್ಲಿ ನಡೆದಿದ್ದ ಕಳ್ಳಭಟ್ಟಿ ದುರಂತದಲ್ಲಿ 37 ಮಂದಿ ಅಸುನೀಗಿದ್ದಾರೆ. ಸಿವಾನ್‌ ಜಿಲ್ಲೆಯೊಂದರಲ್ಲಿಯೇ 28 ಮಂದಿ ಅಸುನೀಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next