Advertisement

Bidar; ಕಾರು ಅಪಘಾತ; ಅಪಾಯದಿಂದ ಪಾರಾದ ಚನ್ನವೀರ ಶಿವಾಚಾರ್ಯರು

08:03 PM May 21, 2024 | Team Udayavani |

ಬೀದರ್: ಜಿಲ್ಲೆಯ ಹಾರಕೂಡ‌ ಮಠದ ಚನ್ನವೀರ ಶಿವಾಚಾರ್ಯರು ಪ್ರಯಾಣಿಸುತ್ತಿದ್ದ ಕಾರ್ ಗೆ ಕಂಟೇನರ್ ಡಿಕ್ಕಿಯಾಗಿದ್ದು, ಚನ್ನವೀರ ಶಿವಾಚಾರ್ಯರು ಪ್ರಾಣಾಯಪಾಯದಿಂದ‌ ಪಾರಾಗಿದ್ದಾರೆ.

Advertisement

ಬಸವಕಲ್ಯಾಣದ ತಡೋಳಾ ಬಳಿ‌ ಘಟನೆ ನಡೆದಿದೆ. ಹಾರಕೂಡದಿಂದ ಚಿಟಗುಪ್ಪಗೆ ಪ್ರಯಾಣಿಸುವಾಗ ಘಟನೆ ಸಂಭವಿಸಿದೆ.

ಹಿಂಬದಿಯಿಂದ‌ ಬಂದ ಕಂಟೇನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಶ್ರೀಗಳು ಸೇರಿ ಕಾರಿನಲ್ಲಿ ನಾಲ್ಕು ಜನರಿದ್ದರು. ಯಾರಿಗೂ ಅಪಾಯದಿಂದ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next