Advertisement

ಬಿಡದಿ ಪುರಸಭೆ ಚುನಾವಣೆ: ಕಾಂಗ್ರೆಸ್ –ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ!

09:53 AM Dec 27, 2021 | Team Udayavani |

ರಾಮನಗರ: ಬಿಡದಿ ಪುರಸಭೆಗೆ ಮತದಾನದ ವೇಳೆ ಒಂದನೇ ವಾರ್ಡ್ ನಲ್ಲಿ ಮತಗಟ್ಟೆ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಮಾರಾಮಾರಿ ನಡೆದಿದೆ.

Advertisement

ಮತಯಾಚನೆ ವೇಳೆ ದೇವಸ್ಥಾನ ವಿಚಾರ ಪ್ರಸ್ತಾಪಿಸಿ ಹೊಡೆದಾಟ ನಡೆದಿದೆ. ಎರಡು ಪಕ್ಷದ ಕಾರ್ಯಕರ್ತರಿಂದ ಕಲ್ಲಿನಲ್ಲಿ ಹಲ್ಲೆ ನಡೆಸಲಾಗಿದೆ. ಜೆಡಿಎಸ್ ನ ಯಲ್ಲಪ್ಪ ಮತ್ತು ಕಾಂಗ್ರೆಸ್ ನ ನಾಗಣ್ಣ ಎಂಬವರಿಗೆ ಗಾಯಗೊಂಡಿದ್ದರು.

ಇದನ್ನೂ ಓದಿ:ಹುಣಸೂರು: ಹಾಲಿನ ವಾಹನ ಪಲ್ಟಿ; ಚಾಲಕನ ದುರ್ಮರಣ, ಮತ್ತಿಬ್ಬರಿಗೆ ಗಾಯ

ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿದ್ದರೂ ಕೇವಲ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜನೆ ಮಾಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next