Advertisement

ಬಂದ್‌: ಅತಂತ್ರ ಸ್ಥಿತಿಯಲ್ಲಿ ಬುಟ್ಟಿ ತಯಾರಕರು

07:59 PM Mar 26, 2020 | Team Udayavani |

ಮಲ್ಪೆ: ಭಾರತ್‌ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಆದಿವುಡುಪಿ ರಸ್ತೆಯಲ್ಲಿ ಬದಿರಿನ ಬುಟ್ಟಿ ತಯಾರಿಸಿ ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದ ಕುಟುಂಬಯೊಂದು ಅತ್ತ ಊರಿಗೂ ಹೋಗಲಾಗದೆ ಇತ್ತ ಇಲ್ಲಿಯೂ ಉಳಿಯಲಾರದೆ ಅತಂತ್ರ ಸ್ಥಿತಿಯಲ್ಲಿದೆ.

Advertisement

ತಮ್ಮ ಅಸಹಾಯಕತೆಯನ್ನು ಯಾರಲ್ಲೂ ಹೇಳಿಕೊಳ್ಳಲಾಗದೆ ಕೊನೆಗೆ ಮೂಡುಬೆಟ್ಟು ವಾರ್ಡ್‌ ನಗರಸಭಾ ಸದಸ್ಯ ಶ್ರೀಶ ಕೊಡವೂರು ಅವರ ಮನೆಗೆ ಬಂದು ನಮಗೆ ಊರಿನ ಹೋಗಲು ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಅಂಗಲಾಚುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next