Advertisement
ಕೊನೆಗೆ ದಿವ್ಯನಾಮ ಸಂಕೀರ್ತನೆ, ಅಭಂಗ ಮತ್ತು ದೇವರ ನಾಮಗಳನ್ನು ಹಾಡಿದರು. ಪಿಟೀಲಿನಲ್ಲಿ ತಿರುವಿಳ ವಿಜು ಎಸ್. ಆನಂದ್ , ಮೃದಂಗದಲ್ಲಿ ಬಾಲಕೃಷ್ಣ ಕಾಮತ್ ಕೊಚ್ಚಿ, ಘಟಂನಲ್ಲಿ ಶ್ರೀಜಿತ್ ವೆಳ್ಳತಂಜೂರ್ ಮತ್ತು ಮೋರ್ಸಿಂಗ್ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ ಸಾಥ್ ನೀಡಿದರು.
Advertisement
ಭಕ್ತಿ ಪಾರಮ್ಯದ ಸಂಗೀತ ಕಛೇರಿ
08:15 AM Feb 09, 2018 | |
Advertisement
Udayavani is now on Telegram. Click here to join our channel and stay updated with the latest news.