Advertisement

ಬೆಳ್ವೆ: ಕಿಂಡಿ ಅಣೆಕಟ್ಟು  ಕಾಮಗಾರಿಗೆ ಗುದ್ದಲಿ ಪೂಜೆ

01:00 AM Mar 08, 2019 | Team Udayavani |

ಕುಂದಾಪುರ: ಪಶ್ಚಿಮ ವಾಹಿನಿ ಯೋಜನೆಯ ಅನುದಾನದಿಂದ ಬೆಳ್ವೆ ಗ್ರಾಮದ‌ ಸೂರೊYàಳಿಯಲ್ಲಿ ಸೀತಾನದಿಗೆ ಸುಮಾರು 4.85ಕೋ.ರೂ. ಅಂದಾಜು ವೆಚ್ಚದಲ್ಲಿ ವೆಂಟೆಡ್‌ ಡ್ಯಾಮ್‌ ಕಾಮಗಾರಿಯ ಗುದ್ದಲಿ ಪೂಜೆಯನ್ನು ಬೆಳ್ವೆ ಗ್ರಾ.ಪಂ. ಅಧ್ಯಕ್ಷೆ ಶೋಭಾ ಶೆಟ್ಟಿ  ನೆರವೇರಿಸಿದರು. 

Advertisement

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪ್ರತಾಪ್‌ ಹೆಗ್ಡೆ, ತಾ.ಪಂ. ಸದಸ್ಯ ಚಂದ್ರಶೇಖರ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ಕೃಷ್ಣ ನಾಯ್ಕ, ಚಂದ್ರ ಆಚಾರ್‌, ಹಿರಿಯರಾದ ಜಯರಾಮ ಶೆಟ್ಟಿ ಸೂರೊYàಳಿ, ಹರೀಶ ಕಿಣಿ, ಶಂಕರ ಶೆಟ್ಟಿ, ಉದಯ ಪೂಜಾರಿ, ವಿಜಯಕುಮಾರ್‌ ಶೆಟ್ಟಿ, ಸಂತೋಷ ಶೆಟ್ಟಿ, ಸಿದ್ಧಾರ್ಥ ಶೆಟ್ಟಿ, ಸುಧೀರ ಶೆಟ್ಟಿ, ಕಿರಣ್‌ಕುಮಾರ್‌ ಶೆಟ್ಟಿ, ಉಮೇಶ ಶೆಟ್ಟಿ, ರಮೇಶ ಹಾಲಂಬಿ ಹಾಗೂ ಲಕ್ಷ್ಮೀನಾರಾಯಣ ಹಾಲಂಬಿ ಮತ್ತು ಗುತ್ತಿಗೆದಾರರಾದ ಕೆ. ರಮೇಶ ಶೆಟ್ಟಿ, ರತ್ನಾಕರ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

ರವಿಚಂದ್ರ ಕಾರಂತ ಅವರು ಪೂಜಾ ವಿಧಿವಿಧಾನ ನೆರವೇರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next