Advertisement

Belman: ಕಾರು ಅಪಘಾತ, ಪ್ರಯಾಣಿಕರು ಪಾರು

07:36 PM Jul 10, 2023 | Team Udayavani |

ಬೆಳ್ಮಣ್‌: ಚಾಲಕನ ನಿಯಂತ್ರಣ ತಪ್ಪಿದ ಕಾರು ಚರಂಡಿಗೆ ಬಿದ್ದರೂ ಪ್ರಯಾಣಿಕರು ಅಪಾಯದಿಂದ ಪಾರಾದ ಘಟನೆ ರವಿವಾರ ತಡರಾತ್ರಿ ಬೆಳ್ಮಣ್‌ ಕೆದಿಂಜೆ ಬಳಿ ಸಂಭವಿಸಿದೆ.

Advertisement

ಮಂಗಳೂರು ಕಡೆಗೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರಿನ ಚಕ್ರ ಪಂಕ್ಚರ್‌ ಆದ ಕಾರಣ ಚರಂಡಿಗೆ ಎಸೆಯಲ್ಪಟ್ಟಿತ್ತು.

ವಿದ್ಯಾರ್ಥಿಗಳು ಕಳಸದಿಂದ ಬರುತ್ತಿದ್ದರು. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next