Advertisement

ನನ್ನನ್ನು ಕೊಲ್ಲಲು ಶಾಸಕ ಸುರೇಶ್‌ ಬಾಬು ಸುಪಾರಿ:ಟಪಾಲ್‌

01:59 PM Aug 22, 2017 | Team Udayavani |

ಬಳ್ಳಾರಿ: ಕಂಪ್ಲಿ ಶಾಸಕ ಎಚ್‌.ಸುರೇಶ್‌ ಬಾಬು ಅವರು ನನ್ನನ್ನು ಹತ್ಯೆಗೈಯಲು ಸುಪಾರಿ ನೀಡಿದ್ದಾರೆ ಎಂದು  ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಮಂಗಳವಾರ ಗಂಭೀರ ಆರೋಪ ಮಾಡಿದ್ದಾರೆ. 

Advertisement

ಸುದ್ದಿಗಾರರಲ್ಲಿ ಜೀವ ಭಯ ಹೊರ ಹಾಕಿದ ಗಣೇಶ್‌ ಅವರು 10 ದಿನಗಳ ಕಾಲ ನನ್ನು ಮನೆಯಿಂದ ಹೊರ ಬರದಂತೆ ಸುರೇಶ್‌ ಬಾಬು ಬೆಂಬಲಿಗರು ಬೆದರಿಕೆ ಹಾಕಿದ್ದಾರೆ. 2009 ರಲ್ಲೂ ಬೆದರಿಕೆ ಹಾಕಿದ್ದರು ಎಂದರು. 

ಜೀವ ಭಯ ಇರುವ ಕಾರಣ ಪೊಲೀಸ್‌ ರಕ್ಷಣೆ ನೀಡುವಂತೆ ಕೋರಿ ಮನವಿ ಮಾಡಿದ್ದಾರೆ. 

ಬಳ್ಳಾರಿ ಎಸ್‌ಪಿ ಆರ್‌.ಚೇತನ್‌ ಅವರನ್ನು ಭೇಟಿಯಾಗಿ ರಕ್ಷಣೆ ನೀಡಲು ಮನವಿ ಮಾಡುವುದಾಗಿ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next