Advertisement

ಬೆಂಗಳೂರು:ಪತ್ನಿ ಕೊಲೆಗೈದು ಜೀವಾವಧಿ ಅನುಭವಿಸುತ್ತಿದ್ದ ಕೈದಿ ಪರಾರಿ

10:10 AM Aug 02, 2017 | |

 ಬೆಂಗಳೂರು: ಅನಾರೋಗ್ಯಕ್ಕೀಡಾಗಿ ವಿಕ್ಟೋರಿಯಾ ಆಸ್ಪತ್ರೆಗೆದಾಖಲಾಗಿದ್ದ ಕೈದಿಯೊಬ್ಬ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. 

Advertisement

ಶಿವಮೊಗ್ಗದ ಮಾಸ್ತಿ ಕುಮಾರ್‌ (35) ಎಂಬಾತ ಪರಾರಿಯಾಗಿದ್ದು, ಈತ ಪತ್ನಿಯ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ. ಈತನನ್ನು ಶಿವಮೊಗ್ಗ ಜೈಲಿನಿಂದ ಪರಪ್ಪನ ಅಗ್ರಹಾರಕ್ಕೆ ವರ್ಗಾಯಿಸಲಾಗಿತ್ತು. 

ಪರಾರಿಯಾಗಿರುವ ಮಾಸ್ತಿಕುಮಾರ್‌ಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next