Advertisement

ಯುವಕರನ್ನು ಉದ್ಯಮಶೀಲರನ್ನಾಗಿಸಲು ಸದಾ ಸಿದ್ದ

05:52 PM Jun 18, 2022 | Team Udayavani |

ಬಳ್ಳಾರಿ: ಯುವಕರನ್ನು ಉದ್ಯೋಗವಂತರು ಮತ್ತುಉದ್ಯಮಶೀಲರನ್ನಾಗಿ ಮಾಡಲು ಜವಳಿ ಸೇರಿದಂತೆಆಹಾರ, ಜುವೆಲ್ಲರಿ ಹಾಗೂ ಇನ್ನಿತರೆ ವಲಯಗಳಲ್ಲಿಬಂಡವಾಳ ಆಕರ್ಷಿಸಲು ವಿಶೇಷ ಉದ್ಯೋಗನೀತಿ ರೂಪಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಘೋಷಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವಶ್ರೀರಾಮುಲು ಹೇಳಿದರು.

Advertisement

ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಗಿರಿಜನಉಪಯೋಜನೆಯಡಿ(ಮೀಸಲು) ಕ್ಷೇತ್ರದ ಪರಿಶಿಷ್ಟಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆಗಳಕುರಿತು ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರನಡೆದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next