Advertisement

ಸಾಮಾಜಿಕ ಅಂತರ ಕಾಯುಕೊಳ್ಳಿ

04:36 PM Apr 19, 2020 | Naveen |

ಬಳಗಾನೂರು: ಕೋವಿಡ್ ವೈರಸ್‌ ಹರಡುವಿಕೆಗೆ ಕಡಿವಾಣ ಹಾಕಲು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಯ್ದುಕೊಂಡು ಬ್ಯಾಂಕ್‌ ವ್ಯವಹಾರ ಮುಗಿಸಿಕೊಳ್ಳಬೇಕು ಎಂದು ಎಸ್‌ಬಿಐ ಶಾಖಾ ವ್ಯವಸ್ಥಾಪಕ ಸಚಿನ್‌ ಸಿ.ಸಿ. ಹೇಳಿದರು.

Advertisement

ಗ್ರಾಹಕರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಕೊಡಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅತಿ ಅವಶ್ಯ ಎನಿಸಿದಾಗ ಮಾತ್ರ ಬ್ಯಾಂಕ್‌ ಗೆ ಬರಬೇಕು. ಎಸ್‌ಬಿಐ ಸೇವಾ ಕೇಂದ್ರದ ಸದುಪಯೋಗಕ್ಕೆ ಗ್ರಾಹಕರು ಮುಂದಾಗಬೇಕು. ಗ್ರಾಹಕರ ಆರೋಗ್ಯವೇ ಬ್ಯಾಂಕ್‌ಗೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಒಬ್ಬರಿಗೊಬ್ಬರು ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next