Advertisement

Bajpe ಎಕ್ಕಾರು: ಕಲ್ಲಿನ ಕೋರೆ ಕಾರ್ಮಿಕ ಆತ್ಮಹತ್ಯೆ

09:57 PM Jul 21, 2024 | Team Udayavani |

ಬಜಪೆ: ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿ ಬಡಗ ಎಕ್ಕಾರು ಅರಸು ಪದವಿನ ಕೆಂಪುಕಲ್ಲಿನ ಕೋರೆಯ ಕಾರ್ಮಿಕ ವಿಜಯ ನಗರ ಕೊಪ್ಪಳದ ಮಂಜುನಾಥ (28) ಅವರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಅವರು 6 ವರ್ಷಗಳಿಂದ ಕೋರೆಯಲ್ಲಿ ಕೆಲಸ ಮಾಡುತ್ತಿದ್ದರು. ಬಾಡಿಗೆ ಮನೆಯಲ್ಲಿದ್ದ ಆತ ಜು. 20ರಿಂದ ರಾತ್ರಿಯಿಂದ ನಾಪತ್ತೆಯಾಗಿದ್ದ. ಈತ ಮಾನಸಿಕವಾಗಿಯೂ ಅಸ್ವಸ್ಥನಾಗಿದ್ದ ಎಂದು ಹೇಳಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next