Advertisement
ಎಲ್ಲಾ ಓಕೆ, “ರುದ್ರಾಕ್ಷಿಪುರ’ದಲ್ಲಿ ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ನಿರ್ದೇಶಕ ಈಶ್ವರ್ ಹೇಳುವಂತೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದು ವಜ್ರವನ್ನು ಹುಡುಕಲು ಹೋದಾಗ ಏನೇನು ಅವಘಡಗಳಾಗುತ್ತವೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. ರುದ್ರಾಕ್ಷಿಪುರ ಎಂಬುದು ಕಾಲ್ಪನಿಕ ಊರಿನ ಹೆಸರಾಗಿದ್ದು, ಕಥೆ ಈ ಊರಿನಲ್ಲಿ ನಡೆಯಲಿದೆಯಂತೆ. ನಾಯಕ ಕಳ್ಳರ ಗುಂಪೊಂದಕ್ಕೆ ಸೇರಿಕೊಳ್ಳುವ ಮೂಲಕ ಕಥೆ ತೆರೆದುಕೊಳ್ಳುತ್ತದೆಯಂತೆ. ತನ್ನ ಗುರಿ ಸಾಧನೆಗಾಗಿ ಕಳ್ಳರ ಗುಂಪಿಗೆ ಸೇರಿಕೊಳ್ಳುವ ನಾಯಕ, ಮುಂದೆ ಏನೆಲ್ಲಾ ಬದಲಾವಣೆಗೆ ಕಾರಣವಾಗುತ್ತಾನೆ, ಜೊತೆಗೆ ನಾಯಕಿಗೂ ವಜ್ರಕ್ಕೂ ಏನು ಸಂಬಂಧ, ಅದರ ಹಿನ್ನೆಲೆಯಲ್ಲಿ ಕಥೆ ಸಾಗುತ್ತದೆಯಂತೆ.
Advertisement
ಒಂದು ವಜ್ರದ ಸುತ್ತ
06:00 AM Jun 08, 2018 | |
Advertisement
Udayavani is now on Telegram. Click here to join our channel and stay updated with the latest news.