Advertisement

ಜೂ. 28ರಿಂದ ಅಮರನಾಥ ಯಾತ್ರೆ ಆರಂಭ

08:37 AM Mar 14, 2021 | Team Udayavani |

ಶ್ರೀನಗರ : ಈ ವರ್ಷದ ಅಮರನಾಥ ಯಾತ್ರೆ ಜೂ. 28ರಿಂದ ಆರಂಭಿಸಲು ಅಮರನಾಥ ದೇಗುಲ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ.

Advertisement

ಕಳೆದ ವರ್ಷ ಕೊರೊನಾ ಕಾರಣದಿಂದ ಯಾತ್ರೆ ರದ್ದಾಗಿತ್ತು. ಅದರ ಹಿಂದಿನ ವರ್ಷ ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿದ್ದರಿಂದ ಅರ್ಧದಲ್ಲೇ ಯಾತ್ರೆಯನ್ನು ಮೊಟಕುಗೊಳಿಸಲಾಗಿತ್ತು.

ಜೂ. 28ರಿಂದ ಆ. 22ರ ವರೆಗೆ ಯಾತ್ರೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next