Advertisement

NDAಯಲ್ಲಿ ಬಿರುಕು ಮೂಡಿಸಿದ ಅಣ್ಣಾಮಲೈ ಹೇಳಿಕೆ?

10:27 PM Jun 13, 2023 | Team Udayavani |

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ನೀಡಿರುವ ಹೇಳಿಕೆಯೊಂದು ಈಗ ಎನ್‌ಡಿಎಯಲ್ಲಿ ಬಿರುಕು ಮೂಡಿಸುವ ಸುಳಿವು ನೀಡಿದೆ. ಆ ಹೇಳಿಕ ಖಂಡಿಸಿ ಎಐಎಡಿಎಂಕೆ ನಿರ್ಣಯವನ್ನೂ ಅಂಗೀಕರಿಸಿದೆ.

Advertisement

ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಣ್ಣಾಮಲೈ ಅವರು, ರಾಜ್ಯದ ಭ್ರಷ್ಟಾಚಾರದ ಕುರಿತು ಪ್ರಸ್ತಾಪಿಸುತ್ತಾ, “ತಮಿಳುನಾಡಿನಲ್ಲಿ ಬಂದು ಹೋಗಿರುವ ಬಹುತೇಕ ಸರ್ಕಾರಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದವು. ಮಾಜಿ ಸಿಎಂಗಳು ಕೋರ್ಟ್‌ನಿಂದ ಶಿಕ್ಷೆಗೂ ಗುರಿಯಾಗಿದ್ದಾರೆ. ಇದೇ ಕಾರಣಕ್ಕಾಗಿ ತಮಿಳುನಾಡು ಈಗ ಅತಿ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ” ಎಂದು ಹೇಳಿದ್ದರು.

ಈ ಹೇಳಿಕೆಯಿಂದ ಎಐಎಡಿಎಂಕೆ ಕೆಂಡಾಮಂಡಲವಾಗಿದ್ದು, “ಇದು ಮೈತ್ರಿ ನಿಯಮವನ್ನು ಉಲ್ಲಂಸಿದೆ” ಎಂದು ಆರೋಪಿಸಿದೆ. ಜತೆಗೆ, ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷನ ವಿರುದ್ಧ ನಿರ್ಣಯವನ್ನು ಮಂಡಿಸಿದೆ. ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಿಂದ ಎನ್‌ಡಿಎಗೆ 25 ಗೆಲ್ಲುವಂತೆ ಆಗಬೇಕು  ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಘೋಷಿಸಿ

Advertisement

Udayavani is now on Telegram. Click here to join our channel and stay updated with the latest news.

Next