Advertisement

ರೈಲ್ವೇಗೆ ಕ್ಲೀನ್‌ ಚಿಟ್‌ 

10:57 AM Nov 23, 2018 | Team Udayavani |

ಹೊಸದಿಲ್ಲಿ: ಕಳೆದ ತಿಂಗಳು ಅಮೃತಸರದ ಮೈದಾನವೊಂದರಲ್ಲಿ ದಸರಾ ಪ್ರಯುಕ್ತ ನಡೆಯುತ್ತಿದ್ದ ರಾವಣ ದಹನವನ್ನು ನೋಡುತ್ತಿದ್ದವರ ಮೇಲೆ ರೈಲು ಹರಿದ ಪ್ರಕರಣದಲ್ಲಿ ರೈಲ್ವೆ ಇಲಾಖೆಗೆ ಕ್ಲೀನ್‌ ಚಿಟ್‌ ನೀಡಲಾಗಿದೆ.

Advertisement

ಪ್ರಕರಣದ ತನಿಖೆ ನಡೆಸುತ್ತಿದ್ದ ರೈಲ್ವೆ ಸುರಕ್ಷಾ ಆಯೋಗದ ಆಯುಕ್ತರ ತನಿಖಾ ವರದಿಯಲ್ಲಿ, “ಅ.19ರಂದು ನಡೆದ ಈ ದುರ್ಘ‌ಟನೆಗೆ ಜನರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಇದರಲ್ಲಿ ರೈಲ್ವೆ ಇಲಾಖೆಯ ಪಾತ್ರವಿಲ್ಲ’ ಎಂದು ಹೇಳಲಾಗಿದೆ.  

Advertisement

Udayavani is now on Telegram. Click here to join our channel and stay updated with the latest news.

Next