Advertisement

ಮಾನನಷ್ಟ ಮೊಕದ್ದಮೆ ದಾಖಲಿಸಿದ ಶಾ ಪುತ್ರ

06:15 AM Oct 10, 2017 | Team Udayavani |

ನವದೆಹಲಿ: ತಮ್ಮ ವಿರುದ್ಧ ಲೇಖನ ಪ್ರಕಟಿಸಿದೆ ಎಂದು ಆರೋಪಿಸಿ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪುತ್ರ ಜಯ್‌ ಶಾ “ದ ವೈರ್‌’ ನ್ಯೂಸ್‌ ವೆಬ್‌ಸೈಟ್‌ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

Advertisement

ವರದಿಗಾರ್ತಿ ರೋಹಿಣಿ ಸಿಂಗ್‌, ವೆಬ್‌ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್‌, ಸಿದ್ಧಾರ್ಥ ಭಾಟಿಯಾ ಮತ್ತು ಎಂ.ಕೆ.ವೇಣು, ವ್ಯವಸ್ಥಾಪಕ ಸಂಪಾದಕ ಮೊನೊಬಿನಾ ಗುಪ್ತಾ, ಪಮೇಲಾ ಪಿಲಿಪೋಸ್‌, ಪ್ರಕಾಶಕ ಸಂಸ್ಥೆ ಫೌಂಡೇಷನ್‌ ಫಾರ್‌ ಇಂಡಿಪೆಂಡೆಂಟ್‌ ಜರ್ನಲಿಸಮ್‌ ವಿರುದ್ಧ ಕೇಸು ದಾಖಲಿಸಿದ್ದಾರೆ ಜಯ್‌ ಶಾ.

Advertisement

Udayavani is now on Telegram. Click here to join our channel and stay updated with the latest news.

Next