Advertisement

Kollegala: ಅಂಬರ್‌ಗ್ರಿಸ್‌: ಕರಾವಳಿಯ ನಾಲ್ವರ ಸೆರೆ

11:03 PM Feb 09, 2024 | Pranav MS |

ಕೊಳ್ಳೇಗಾಲ: ಹದಿನಾರು ಕೆ.ಜಿ.ಗಳಷ್ಟು ತಿಮಿಂಗಿಲ ವಾಂತಿಯನ್ನು (ಅಂಬರ್‌ಗ್ರಿಸ್‌) ಸಾಗಿಸುತ್ತಿದ್ದ ನಾಲ್ವರನ್ನು ನಗರದ ಅರಣ್ಯ ಸಂಚಾರ ದಳದ ಪೊಲೀಸರು ಶುಕ್ರವಾರ ತಾಲೂಕಿನ ಸತ್ತೇಗಾಲದಲ್ಲಿ ಬಂಧಿಸಿದ್ದಾರೆ.

Advertisement

ಉಡುಪಿ ಮೂಲದ ಇಮಿ¤ಯಾಜ್‌ ಅಬ್ದುಲ್‌, ರೆಹಮಾನ್‌, ಮಂಗಳೂರಿನ ಚಿತ್ರಾಂಜಲಿ ನಗರದ ಚೇತನ್‌ ಕುಮಾರ್‌ ಹಾಗೂ ಸುರತ್ಕಲ್‌ನ ವೆಂಕಟೇಶ್‌ ಬಂಧಿತರು. ಅವರಿಂದ 16 ಕೆ.ಜಿ. ತಿಮಿಂಗಲ ವಾಂತಿ, ಮೊಬೈಲ್‌ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next