Advertisement
ಗ್ರಾಮದ ಮುಖಂಡ ಎಂ.ಕೆ.ಸಿದ್ದರಾಜು ಅಂಬೇಡ್ಕರ್ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ದೇಶದಲ್ಲಿ ಅಸಮಾನತೆ, ಜಾತಿಯತೇ ಅಸ್ಪೃಶ್ಯತೆ ಆಚರಣೆಯಲ್ಲಿ ಇರುವುದನ್ನು ಗಮನಿಸಿದ ಬಾಬಾ ಸಾಹೇಬರು ಇದನ್ನು ಹೋಗಾಲಾಡಿಸಬೇಕೆಂದು ಪಣ ತೊಟ್ಟು ದೇಶ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು, ವಿವಿಧ ದೇಶದ ಸಂವಿಧಾನವನ್ನು ಅಧ್ಯಾಯನ ಮಾಡಿ ಭಾರತಕ್ಕೆ ದೇಶಕ್ಕೆ ಸಂವಿಧಾನವನ್ನು ಅರ್ಪಿಸಿ ಎಲ್ಲರೂ ಒಂದೇ ಸರ್ವರಿಗೂ ಸಮಪಾಲು, ಸಮಬಾಳು ತತ್ವ ಸಿದ್ಧಾಂತ ಜಗತ್ತಿಗೆ ಸಾರಿದರು.
Advertisement
ಉತ್ತಮ ಸಂವಿಧಾನ ನೀಡಿದ ಅಂಬೇಡ್ಕರ್
12:53 PM Apr 15, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.