Advertisement

Constitution ನಾಶ ಮಾಡಿ, ಶಿವಾಜಿಗೆ ತಲೆ ಬಾಗಿದರೆ ಏನು ಲಾಭ?: ರಾಹುಲ್‌

01:39 AM Oct 06, 2024 | Team Udayavani |

ಮುಂಬಯಿ: “ಭಾರತ ಸಂವಿಧಾನ ಶಿವಾಜಿ ಮಹಾ ರಾಜರ ಸಿದ್ಧಾಂತಗಳ ಸಂಕೇತವಾಗಿದೆ. ಜನರನ್ನು ಬೆದರಿಸಿ, ಸಂವಿಧಾನ ಹಾಗೂ ಸರಕಾರಿ ಸಂಸ್ಥೆಗಳನ್ನೂ ನಾಶಗೊಳಿಸಿ ಬಳಿಕ ಶಿವಾಜಿ ಪ್ರತಿಮೆ ಮುಂದೆ ತಲೆ ಬಾಗಿ ದರೆ ಏನೂ ಪ್ರಯೋಜನ ಇಲ್ಲ’. ಹೀಗೆಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಶನಿವಾರ ಪ್ರಧಾನಿ ಮೋದಿ ಅವರನ್ನು ಉಲ್ಲೇಖೀಸದೆಯೇ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿ ಹೀಗೆ ಹೇಳಿದ್ದಾರೆ. ಸಂವಿಧಾನ ಉಳಿಸಲು ಮೀಸಲಾತಿ ಗಿರುವ ಶೇ.50ರ ಮಿತಿ ರದ್ದಾಗಬೇಕು ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next