Advertisement

ಆಗುಂಬೆ ಘಾಟಿಯಲ್ಲಿ ಭೂಕುಸಿತ ಘಾಟಿ ಸಂಚಾರ ಬಂದ್… : ತೆರವು ಕಾರ್ಯಾಚರಣೆ ವಿಳಂಬ ಸಾಧ್ಯತೆ

05:30 PM Jul 10, 2022 | Team Udayavani |

ಹೆಬ್ರಿ : ಕಳೆದ 1 ವಾರದಿಂದ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗುಂಬೆ ಘಾಟಿಯ ನಾಲ್ಕನೇ ಸುತ್ತಿನಲ್ಲಿ ಭೂಕುಸಿತವಾಗಿ ಘಾಟಿ ಸಂಚಾರ ಬಂದ್ ಆಗಿದ್ದು ಸ್ಥಳಕ್ಕೆ ಗೃಹ ಸಚಿವ ಅರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಮಣ್ಣು ತೆರವು ಕಾಯ೯ ನಡೆಯುತ್ತಿದ್ದು ಭಾರಿ ಮಳೆ ಬರುತ್ತಿರುವ ಕಾರಣ ಕಾಮಗಾರಿ ವಿಳಂಬವಾಗುವ ಸಾಧ್ಯತೆ ಇದೆ.

ತಡರಾತ್ರಿ ಗುಡ್ಡ ಕುಸಿತದ ಪರಿಣಾಮ ರಾತ್ರಿಯಿಂದಲೇ ವಾಹನ ಸಂಚಾರ ಬಂದ್ ಆಗಿದ್ದು ಶಿವಮೊಗ್ಗ ಆಗುಂಬೆಯಿಂದ ಉಡುಪಿಗೆ ಬರುವ ವಾಹನಗಳು ಸಿದ್ಧಾಪುರ ಮೂಲಕ ಚಲಿಸುತ್ತಿವೆ.

ಇದನ್ನೂ ಓದಿ : ಶ್ರೀಲಂಕಾದಲ್ಲಿ ಸರ್ವಪಕ್ಷ ಸರಕಾರ ರಚನೆಯ ಕಸರತ್ತು ; ಪ್ರಕ್ಷುಬ್ಧತೆಗೆ ಪರಿಹಾರ?

Advertisement

Udayavani is now on Telegram. Click here to join our channel and stay updated with the latest news.

Next