Advertisement
ಹಣ ದುರುಪಯೋಗ ಹಾಗೂ ಪಕ್ಷ ಪಾತದ ನಿರ್ಧಾರಗಳ ಆರೋಪ ಹಿನ್ನೆಲೆ ಯಲ್ಲಿ ತನಿಖೆ ನಡೆಸಿದ್ದ ಅಕಾಡೆಮಿಯ ಶಿಸ್ತು ಸಮಿತಿ 30 ಲಕ್ಷ ರೂ. ದಂಡ ವಿಧಿಸಿ ಆದೇಶಿ ಸಿತ್ತು. ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ನಿವೃತ್ತ ಅಧಿಕಾರಿಯ ವಿರುದ್ಧ ಅಕಾಡೆಮಿ ಆ ರೀತಿ ದಂಡ ವಿಧಿಸಿರುವುದು ಸರಿಯಲ್ಲ ಎಂದು ಹೇಳಿರುವ ನ್ಯಾಯಪೀಠ, ದಂಡ ವಿಧಿಸುವುದಾದರೆ ಹಾಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿ ಅಥವಾ ಸಿಬ್ಬಂದಿಗೆ ವಿಧಿಸಬಹುದೇ ಹೊರತು ನಿವೃತ್ತರಾದವರಿಗಲ್ಲ.
Advertisement
ಅಗ್ರಹಾರ ಕೃಷ್ಣಮೂರ್ತಿಗೆ ದಂಡ: ಆದೇಶ ರದ್ದುಗೊಳಿಸಿದ ಹೈಕೋರ್ಟ್
11:11 PM Aug 02, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.