Advertisement

ಹೈಕಮಾಂಡ್ ಸೂಚನೆ ನಂತರ ರಾಜಭವನಕ್ಕೆ, RSS ಸಲಹೆ ಪಡೆದ ಬಿಎಸ್ ವೈ

08:52 AM Jul 25, 2019 | Nagendra Trasi |

 

Advertisement

ಬೆಂಗಳೂರು: ಸರ್ಕಾರ ರಚನೆ ಕಸರತ್ತಿನಲ್ಲಿ ತೊಡಗಿರುವ ಬಿಎಸ್ ಯಡಿಯೂರಪ್ಪ ಬುಧವಾರ ಬೆಳಗ್ಗೆ ಚಾಮರಾಜಪೇಟೆಯಲ್ಲಿರುವ ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ.

ನಾನು ಆರ್ ಎಸ್ ಎಸ್ ನಿಂದ ಬೆಳೆದು ಬಂದವನು. ಸರ್ಕಾರ ರಚನೆಗೂ ಮೊದಲು ಆರ್ ಎಸ್ ಎಸ್ ನಾಯಕರ ಸಲಹೆ ಪಡೆಯಲು ಇಲ್ಲಿಗೆ ಆಗಮಿಸಿದ್ದೇನೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.

ದೆಹಲಿ ಹೈಕಮಾಂಡ್ ಆದೇಶಕ್ಕಾಗಿ ಕಾಯುತ್ತಿದ್ದೇನೆ, ದೆಹಲಿಯಿಂದ ಆದೇಶ ಬಂದ ನಂತರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದು ಚರ್ಚೆ ನಡೆಸಿ, ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next