Advertisement

Drought; ನಮೀಬಿಯಾ ಆಯ್ತು, ಈಗ ಜಿಂಬಾಬ್ವೆಯಲ್ಲಿ 200 ಆನೆಗಳ ಹತ್ಯೆ?

10:40 PM Sep 17, 2024 | Team Udayavani |

ಹರಾರೆ: ನಮೀಬಿಯಾದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ವನ್ಯಜೀವಿಗಳ ಹತ್ಯೆ ಆರಂಭವಾಗಿರುವಂತೆಯೇ, ಜಿಂಬಾಬ್ವೆಯಲ್ಲೂ ಜನರ ಹಸಿವು ನೀಗಿಸಲು 200 ಆನೆಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ.

Advertisement

ಹತ್ಯೆ ಬಳಿಕ ಮಾಂಸವನ್ನು ಜನರಿಗೆ ವಿತರಿಸಲಾಗುತ್ತದೆ. ಇದೊಂದು ಕಠಿಣ ನಿರ್ಧಾರ. ಆದರೂ ಅನಿವಾರ್ಯ ಎಂದು ಸರ್ಕಾರ ಪ್ರಕಟಿಸಿದೆ.

ದೇಶದ ಮೃಗಾಲಯಗಳಲ್ಲಿ 84,000 ಆನೆಗಳು ಇವೆ. ಆಹಾರಕ್ಕಾಗಿ ಆನೆಗಳನ್ನು ಕೊಂದ ಬಳಿಕ ಅವುಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next