Advertisement
2017 ಅಕ್ಟೋಬರ್ 3 ರಂದು ಕಾಸರಗೋಡಿನಿಂದ ಇತರ 13 ಮಂದಿಯೊಂದಿಗೆ ದೇಶ ತೊರೆದಿದ್ದ. ಮಸ್ಕಟ್, ಓಮನ್ಗೆ ತೆರಳಿ, ಅಲ್ಲಿಂದ ಇರಾನ್ಗೆ ಹೋಗಿದ್ದ ಇವರು, ನಂತರ ಕಾಬೂಲ್ಗೆ ತೆರಳಿದ್ದರು. ಅಲ್ಲಿ ಅವರನ್ನು ಬಂಧಿಸಲಾಗಿತ್ತು. ನಶಿದುಲ್ ಸಾಮಾಜಿಕ ಮಾಧ್ಯಮಗಳ ಮೂಲಕ ಉಗ್ರ ಸಂಚು ರೂಪಿಸಿದ್ದ. ಈತನಿಗೆ ಇತರ ಸಹವರ್ತಿಗಳೂ ನೆರವಾಗಿದ್ದರು ಎಂದು ಎನ್ಐಎ ವರದಿ ಮಾಡಿದೆ. ಈತನನ್ನು ಈಗ ಕೊಚ್ಚಿಗೆ ಕರೆತಂದು ಇಲ್ಲಿ ವಿಚಾರಣೆ ನಡೆಸಲಾಗುತ್ತದೆ.
Advertisement
ಕಾಸರಗೋಡು ಯುವಕನ ಗಡೀಪಾರು, ಬಂಧನ
06:00 AM Sep 20, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.