Advertisement

ಆದಿಬಣಜಿಗ ಕ್ಷೇಮಾಭಿವೃದ್ಧಿ ಸಂಘದಿಂದ ದೇಣಿಗೆ

12:04 PM May 16, 2020 | Suhan S |

ಮಹಾಲಿಂಗಪುರ: ತೇರದಾಳ ಮತಕ್ಷೇತ್ರದ ಬಡಜನರಿಗೆ ದಿನಸಿ ವಿತರಿಸಲು ಪಟ್ಟಣದ ಆದಿಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶಾಸಕ ಸಿದ್ದು ಸವದಿ ಅವರಿಗೆ 25 ಸಾವಿರ ನಗದು ಹಣವನ್ನು ದೇಣಿಗೆ ನೀಡಲಾಯಿತು.

Advertisement

ಆದಿಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹಾಲಿಂಗಪ್ಪ ಹ್ಯಾಗಾಡಿ, ಸಿದ್ದು ಚಿಂಚಲಿ, ಹನಮಂತಗೌಡ ಬಿರಾದಾರ, ಎಸ್‌.ಎಸ್‌.ಈಶ್ವರಪ್ಪಗೋಳ, ಶಶಿಕಾಂತ ಜಗದಾಳ, ಸಿದ್ದಣ್ಣ ರಾಮೋಜಿ, ಚಂದ್ರವ್ವ ಗೌಡರ, ಸುಮಿತ್ರಾ ಅವರನಳ್ಳಿ, ಹಣಮಂತ ಜಗದಾಳ, ಚನ್ನಪ್ಪ ಜಳ್ಳಿ, ಕಲ್ಲಪ್ಪ ಚಿಂಚಲಿ, ಶಿವಬಸಪ್ಪ ಹ್ಯಾಗಾಡಿ, ಶ್ರೀಶೈಲ ಗೌಡರ, ಚನ್ನಪ್ಪ ರಾಮೋಜಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next