Advertisement

Belthangady ಗ್ರಾಮಸ್ಥರ ವಿನಿಯೋಗಕ್ಕೆ ಶಾಶ್ವತ ಕೊಡುಗೆ

12:20 AM Jan 15, 2024 | Team Udayavani |

ಬೆಳ್ತಂಗಡಿ: ಗುರುವಾಯನಕೆರೆಯಿಂದ ಅಳದಂಗಡಿ ಮಾರ್ಗವಾಗಿ ಸಾಗುವ ರಸ್ತೆಯ ಬದ್ಯಾರಿನಲ್ಲಿ ದಿ| ಬಿ. ಲಕ್ಕಣ್ಣ ಶೆಟ್ಟಿ ಸ್ಮಾರಕ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿರುವ ಅವರು ಕುಟುಂಬ ವರ್ಗವು ಜನಾನು ರಾಗಿಯಾಗಿದೆ ಎಂದು ಶಾಸಕ ಹರೀಶ್‌ಪೂಂಜ ಹೇಳಿದರು. ಈ ತಂಗುದಾಣವನ್ನು ಜ. 14ರಂದು ಅವರು ಲೋಕಾ ರ್ಪಣೆ ಗೊಳಿಸಿ ಮಾತನಾಡಿದರು.

Advertisement

ವಿಧಾನ ಪರಿಷತ್‌ ಸದಸ್ಯ ಕೆ.ಪ್ರತಾಪಸಿಂಹ ನಾಯಕ್‌, ಬರೋಡ ಉದ್ಯಮಿ ಶಶಿಧರ್‌ ಶೆಟ್ಟಿ ನವಶಕ್ತಿ, ಬೆಳ್ತಂಗಡಿ ಲಯನ್ಸ್‌ ಕ್ಲಬ್‌ ಪೂರ್ವಾಧ್ಯಕ್ಷ ಎಂ.ಜಿ. ಶೆಟ್ಟಿ, ಬದ್ಯಾರು ಹಿಬರೋಡಿಯ ದೇವದಾಸ್‌ ಶೆಟ್ಟಿ, ಲಯನ್ಸ್‌ ಪ್ರಾಂತೀಯ ಅಧ್ಯಕ್ಷ ಹೆರಾಲ್ಡ್‌ ತಾವ್ರೊ ಉಪಸ್ಥಿತರಿದ್ದು ಶುಭ ಕೋರಿದರು.

ಪ್ರಮುಖರಾದ ನವೀನ್‌ ಕೆ. ಸಾಮಾನಿ, ಹೇಮಂತ್‌ ರಾವ್‌ ಯರ್ಡೂರು, ಸಂತೋಷ್‌ ಹೆಗ್ಡೆ ಕಟ್ಟೆ, ಸತೀಶ್‌ ಹೆಗ್ಡೆ ಕಟ್ಟೆ, ಡಾ| ಶಶಿಧರ ಡೋಂಗ್ರೆ, ಸುರೇಶ್‌ ಶೆಟ್ಟಿ ಲಾೖಲ, ಹೇಮಶಂಕರ್‌ ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ವಸಂತ ಶೆಟ್ಟಿ, ರಾಜು ಶೆಟ್ಟಿ ಬೆಂಗೆತ್ಯಾರು, ಉದಯ ಶೆಟ್ಟಿ ಇತರರು ಉಪಸ್ಥಿತರಿದ್ದರು.

ಶಿಕ್ಷಕ ಧರಣೇಂದ್ರ ಜೈನ್‌ ನಿರೂಪಿಸಿ ದರು. ಬೆಳ್ತಂಗಡಿ ಲಯನ್ಸ್‌ ಕ್ಲಬ್‌ ಅಧ್ಯಕ್ಷಉಮೇಶ್‌ ಶೆಟ್ಟಿ ವಂದಿಸಿದರು.

 

Advertisement
Advertisement

Udayavani is now on Telegram. Click here to join our channel and stay updated with the latest news.

Next