Advertisement

ಕಾರು ಸ್ಫೋಟ ಪ್ರಕರಣದ ತನಿಖೆ ಚುರುಕು

03:15 PM Aug 18, 2021 | Team Udayavani |

ಕನಕಪುರ: ಸೋಮವಾರ ಕಾರು ಸ್ಫೋಟಗೊಂಡ ಪ್ರಕರಣ ಸಂಬಂಧತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ನಿಯಮ ಉಲ್ಲಂ ಸಿಕಾರಿನಲ್ಲಿ ನ್ಪೋಟಕಗಳ ಸಾಗಾಟ ಎಲ್ಲಿಗೆ? ಪೂರೈಕೆ ಮಾಡಿದ್ದು ಯಾರು? ಎಂಬಿತ್ಯಾದಿ ವಿಚಾರಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Advertisement

ತಾಲೂಕಿನ ಮರಳೆ ಗವಿ ಮಠದ ಬಳಿ ಕಾರೊಂದು ಇದ್ದಕ್ಕಿದಂತೆಸ್ಫೋಟಗೊಂಡು ದೊಡ್ಡಾಲಹಳ್ಳಿ ಗ್ರಾಮದ ಮಹೇಶ್‌ ಎಂಬ ಚಾಲಕನ ದೇಹಛಿದ್ರಗೊಂಡಿತ್ತು. ಸ್ಫೋಟಕ್ಕೆ ಕಾರು ಸಂಪೂರ್ಣ ಭಸ್ಮವಾಗಿತು. ಸೋಮವಾರಸಂಜೆ ವೇಳೆ ಪೊಲೀಸ್‌ ಇಲಾಖೆ ಅಧಿಕಾರಿಗಳು, ತನಿಖಾ ತಂಡಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ತನಿಖೆ ಇನ್ನಷ್ಟು ವೇಗ ಪಡೆದುಕೊಂಡಿದೆ.

ಸಲಕರಣೆ ಮಾರುವವನ ಕಾರಿನಲ್ಲಿ ಸ್ಫೋಟಕ ಹೇಗೆ?: ಪೊಲೀಸರ ಮಾಹಿತಿಪ್ರಕಾರ ಮರಳೆ ಗವಿ ಮಠದ ಶಿವರುದ್ರಸ್ವಾಮಿಗಳ ಮಾಲೀಕತ್ವದ ಕ್ವಾರಿಗೆಮರಳೆ ಗವಿ ಮಠದ ಶಿವರುದ್ರ ಸ್ವಾಮಿಗಳು ಮೈಲ್ವಾನ್‌ ಮತ್ತು ಶಿವಶಂಕರ್‌ರೆಡ್ಡಿ ಎಂಬುವವರಿಗೆ ಗಣಿಗಾರಿಕೆ ಮಾಡಲು ಗುತ್ತಿಗೆಗೆ ನೀಡಿದ್ದರು.

ಇದೇಕ್ವಾರಿಗೆ ಮೃತ ವ್ಯಕ್ತಿ ಮಹೇಶ್‌ ಸೋಮವಾರ ಮಧ್ಯಹ್ನ ಸುಮಾರು 1ಗಂಟೆಯಲ್ಲಿ ಕಲ್ಲು ಗಣಿಗಾರಿಕೆಗೆ ಕೆಲವು ಸಲಕರಣಿಗಳನ್ನು ಕೊಟ್ಟು ಬಳಿಕಹಿಂದಿರುಗಿ ಬರುವಾಗ ದೂರವಾಣಿ ಕರೆ ಬಂದ ಹಿನ್ನೆಯಲ್ಲಿ ಮರಳೆ ಗವಿಮಠದ ಬಳಿ ಕಾರನ್ನು ನಿಲ್ಲಿಸಿ, ಸುಮಾರು2ಗಂಟೆಗಳ ಕಾಲ ಸಮಯಕಳೆದಿದ್ದಾನೆ. ಆ ನಂತರ ಕಾರು ಇ¨ಕ್ಕಿದ್ದ ‌ಂತೆ ಸ್ಫೋಟಗೊಂಡಿದೆ. ಆದರೆ,ಮಹೇಶ ಗಣಿಗಾರಿಕೆಗೆ ಬೇಕಾದ ಸಲಕರಣಗೆಗಳನ್ನು ಮಾರಾಟ ಮಾಡುವ ವ್ಯಕ್ತಿಎಂಬುದು ಪ್ರಾಥಮಿಕ ತನಿಖೆಯ ಅಂಶ. ಆದರೆ, ಮಹೇಶ್‌ ಮತ್ಯಾವಕ್ವಾರಿಗೆಸ್ಫೋಟಗಳನ್ನು ಕೊಡಲುಕಾರಿನಲ್ಲಿ ಇಟ್ಟಿದ್ದ ಎಂಬುದು ಯಕ್ಷ ಪ್ರಶ್ನೆ?ಮೃತ ವ್ಯಕ್ತಿ ಮಹೇಶ್‌ ಕಳೆದ 10 ವರ್ಷದಿಂದ ಗಣಿಗಾರಿಕೆಗೆ ರಾಡ್‌ ಮತ್ತುಬಿಟ್ಸ್‌ ನಂತಹ ಸ್ಫೋಟಕವಲ್ಲದ ಸಲಕರಣಿಗಳನ್ನು ಪೂರೈಸುವ ಕೆಲಸಮಾಡುತ್ತಿದ್ದ. ಗಣಿಗಾರಿಕೆ ಸ್ಫೋಟಕಗಳನ್ನು ಪೂರೈಸಲು ತಾಲೂಕಿನಲ್ಲಿಯಾವುದೇ ವ್ಯಕ್ತಿ ಅನುಮತಿಪಡೆದಿಲ್ಲ. ಹಾಗಾದರೆ ಮೃತ ವ್ಯಕ್ತಿ ಮಹೇಶ್‌ನಿಗೆಸ್ಫೋಟಕಗಳನ್ನು ಕೊಟ್ಟವರು ಯಾರು ಎಂಬ ಪ್ರಶ್ನೆಗೆ ಉತ್ತರ ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಾಗಿದೆ.

ತಂದೆ-ಮಗನಿಗಾಗಿ ಶೋಧ: ನಿಯಮ ಉಲ್ಲಂ ಸಿ ಗಣಿಗಾರಿಕೆಸ್ಫೋಟಕಗಳನ್ನು ಪೂರೈಕೆಯಾಗುತ್ತಿದೆ ಎಂಬ ಆರೋಪಕ್ಕೆ ಪುಷ್ಟಿ ನೀಡುವಂತೆತಾಲೂಕಿನ ತುಂಗಣಿ ಗೇಟ್‌ ಬಳಿ ಇರುವ ರಾಮಣ್ಣ ಮತ್ತು ಆತನ ಮಗನಿಗೆಪೊಲೀಸರು ಹುvುಕ ಾಟ ಆರಂಭಿಸಿದ್ದಾರೆ. ಇವರಿಬ್ಬರು ಗಣಿಗಾರಿಕೆಗಳಿಗೆಸ್ಫೋಟಕಗಳನ್ನು ಪೂರೈಕೆ ಮಾಡುತ್ತಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ.

Advertisement

ತುಂಗಣಿ ಗೇಟ್‌ ಬಳಿ ಇರುವ ರಾಮಣ್ಣ ಅವರಮನೆಯನ್ನು ಶೋಧ ಮಾಡಿದ್ದಾರೆ. ಆದರೆ, ಆರೋಪಿಗಳುತಲೆಮರೆಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ. ಇವರಿಬ್ಬರು ಸ್ಫೋಟಕದಾಸ್ತಾನನ್ನು ಪಡುವಣಗೆರೆ ರಸ್ತೆಯಲ್ಲಿರುವ ಅವರ ತೋಟದ ಮನೆಯಲ್ಲಿಸಂಗ್ರಹ ಮಾಡುತ್ತಿದ್ದರು‌ ಎಂದು ಸ್ಥಳಿಯರು ಮಾಹಿತಿ ನೀಡಿದ್ದಾರೆ.ಸೋÊುವಾ ‌ ರ ನಡೆದಿರುವ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧ ಇವರೆಸ್ಫೋಟಕಗಳನ್ನು ಪೂರೈಕೆ ಮಾಡಿರಬಹುದು ಎಂದು ಅನುಮಾನಗೊಂಡಿರುವಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲು: ಘಟನೆಯಲ್ಲಿ ಮೃತಪಟ್ಟಿರುವಮಹೇಶ್‌ನನ್ನೇ ಪ್ರಕರಣದ ಮುಖ್ಯ ಆರೋಪಿಯನ್ನಾಗಿ ಮಾಡಿ ಸಾತನೂÃು‌ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಿಕೊಂಡಿರುವ ಪೊಲೀಸರು ಈಗಾಗಲೇಸ್ಥಳಿಯ ಗಣೀಗಾರಿಕೆಯ ಮ್ಯಾನೇಜರ್‌ ಮತ್ತು ಮರಳೆ ಗವಿ ಮಠದಶಿವರುದ್ರಸ್ವಾಮಿಗಳನ್ನು ವಿಚಾರಣೆ ನಡೆಸಿದ್ದಾರೆ. ಕಾರು ಸ್ಫೋಟಗೊಂಡ ಸ್ಥÙಕೆ ‌ Rಸೋಮವಾರವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪ್ರಕರಣದ ಮೂಲಪತ್ತೆಹಚ್ಚಲು ಸ್ಫೋಟದಿಂದ ಛಿದ್ರವಾಗಿದ್ದ ಕೆಲವು ಕಾರಿನ ಬಿಡಿಭಾಗಗಳನ್ನುಸಂಗ್ರಹ ಮಾಡಿಕೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಒಳಪಡಿಸಲು ರಾಜರಾಜೇಶ್ವರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರವರದಿ ಹಾಗೂ ಪೂರೆಸ್ಸಿಕ್‌ ಲ್ಯಾಬ್‌ ವÃದಿ ಬ ‌ ಂದ ನಂತರ ಪ್ರಕರಣಕRೆನಿಖರವಾದಕಾರಣತಿಳಿದು ಬರಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next