Advertisement

9 ಮಂದಿ ಡಿವೈಎಸ್‌ಪಿಗಳಿಗೆ ಎಸ್ಪಿ ಹುದ್ದೆಗೆ ಮುಂಬಡ್ತಿ

12:00 AM Jul 25, 2019 | Team Udayavani |

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂಬತ್ತು ಮಂದಿ ಡಿವೈಎಸ್‌ಪಿಗಳಿಗೆ ಎಸ್ಪಿ ಹುದ್ದೆಗೆ ಮುಂಬಡ್ತಿ ನೀಡಿರುವ ರಾಜ್ಯ ಸರ್ಕಾರ ಮಂಗಳವಾರವೇ ಆದೇಶ ಹೊರಡಿಸಿದೆ.

Advertisement

ಎಸ್‌ಪಿ ಹುದ್ದೆಗೆ ಬಡ್ತಿ ಪಡೆದವರನ್ನು ರಾಜ್ಯದ ವಿವಿಧೆಡೆಗೆ ವರ್ಗಾವಣೆ ಮಾಡಲಾಗಿದೆ. ಕೆ.ಪಿ.ರವಿಕುಮಾರ್‌(ಸಿಸಿಬಿ ಡಿಸಿಪಿ-2), ರಾಮನಗೊಂಡ ಬಸರಗಿ (ಎಸಿಬಿ, ಬೆಂಗಳೂರು), ಉದಯಕುಮಾರ್‌ ಎಂ.ಬೇವಿನಗಿಡದ್‌(ಡಿಸಿಆರ್‌ಇ, ಕಲಬುರಗಿ), ನಾಗಪ್ಪ (ಪಿಟಿಎಸ್‌, ಹಾಸನ), ಯಶವಂತ್‌ ಸಾವರ್‌ಕರ್‌(ರಾಜ್ಯ ಗುಪ್ತವಾರ್ತೆ, ಮಂಗಳೂರು), ಎಸ್‌.ಜೆ.ಕುಮಾರಸ್ವಾಮಿ (ಡಿಸಿಆರ್‌ಇ, ಮಂಗಳೂರು), ಸುರೇಶ್‌ಬಾಬು (ಅರಣ್ಯಕೋಶ, ಮಡಿಕೇರಿ- ಕೊಡಗು ಜಿಲ್ಲೆ), ಮಹೇಶ್‌ ಮೇಘಣ್ಣನವರ್‌ (ಜೆಸ್ಕಾಂ, ಕಲಬುರಗಿ), ಶ್ರೀಕಾಂತ್‌ ಕಟ್ಟಿಮನಿ(ಡಿಸಿಆರ್‌ಇ, ಬೆಳಗಾವಿ).

Advertisement

Udayavani is now on Telegram. Click here to join our channel and stay updated with the latest news.

Next