Advertisement

Flood ಪರಿಹಾರ ಕಾಮಗಾರಿ 767 ಕೋಟಿ ಬಿಡುಗಡೆ: ಸಚಿವ ಕೃಷ್ಣ ಬೈರೇಗೌಡ

12:17 AM Aug 03, 2024 | Team Udayavani |

ಚಾಮರಾಜನಗರ: ಪ್ರವಾಹ, ಅತಿವೃಷ್ಟಿ ಸಂಬಂದ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಒಟ್ಟು 767 ಕೋಟಿ ರೂ. ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

Advertisement

ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಬಳಿಕ ಮಾತನಾಡಿ, ಮಳೆಯಿಂದಾಗಿ ಬೆಳೆ ಹಾನಿಯೂ ಕೂಡ ಸಾಕಷ್ಟು ಆಗಿದೆ.

ತತ್‌ಕ್ಷಣಕ್ಕೆ ಪರಿಹಾರದ ಕಡೆ ಗಮನ ನೀಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹ ಕುರಿತ ಪರಿಹಾರ ಕಾಮಗಾರಿಗಳಿಗಾಗಿ 767 ಕೋಟಿ ರೂ.ಗಳನ್ನು ನೀಡಲಾಗಿದೆ. ಎಂದು ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next