Advertisement

Udupi: 6ಲ.ರೂ.ಮೌಲ್ಯದ ಸಾಮಗ್ರಿ ಕಳವು

08:32 PM Aug 07, 2024 | Team Udayavani |

ಉಡುಪಿ: ಕರಾವಳಿ ಬೈಪಾಸ್‌ ಬಳಿ ಇರುವ ಕೃಷಿ ಯಂತ್ರೋಪಕರಣಗಳ ಮಳಿಗೆಯಲ್ಲಿ ಕಳ್ಳತನವಾದ ಘಠನೆಯೊಂದು ನಡೆದಿದೆ.

Advertisement

ಮಳಿಗೆಯಲ್ಲಿ ಸುಮಾರು 6 ಲ.ರೂ.ಮೌಲ್ಯದ ಸೊತ್ತುಗಳು ಕಳುವಾಗಿದೆ ಎಂದು ತಿಳಿದುಬಂದಿದೆ.

ಸಂಸ್ಥೆಯಲ್ಲಿ ಚಾಲಕ ಯಲ್ಲಪ್ಪ ಬೋವಿ ಅವರು ತೀರ್ಥಹಳ್ಳಿಯಲ್ಲಿರುವ ಇನ್ನೊಂದು ಶಾಖೆಯಿಂದ ವಿವಿಧ ಸಾಮಗ್ರಿಗಳನ್ನು ತಂದು ಉಡುಪಿ ಸಂಸ್ಥೆಯ ಶಾಖೆಯ ಎದುರು ಆ.4ರಂದು ತಂದು ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ಆ ವಸ್ತುಗಳನ್ನು ತೆಗೆದಾಗ ಅದರಲ್ಲಿದ್ದ ವಸ್ತುಗಳು ಕಳವಾದುದು ಕಳುವಾದುದು ಕಂಡುಬಂದಿದೆ.

ಸದ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next