Advertisement

Tumkur ಕೊಟ್ಟಿಗೆಗೆ ನುಗ್ಗಿದ 5 ಚಿರತೆಗಳು: 32 ಕುರಿಗಳ ಸಾವು

08:15 PM Sep 17, 2024 | Team Udayavani |

ತುಮಕೂರು: ತಾಲೂಕಿನ ಮಧುಗಿರಿಯ ರೈತ ಮಲ್ಲಣ್ಣ ಅವರಿಗೆ ಸೇರಿದ ಕುರಿಗಳ ರೊಪ್ಪದ (ಕೊಟ್ಟಿಗೆ) ಮೇಲೆ ಮಂಗಳವಾರ ಮುಂಜಾನೆ ಒಟ್ಟಿಗೆ 5 ಚಿರತೆಗಳು ದಾಳಿ ಮಾಡಿ 32 ಕುರಿಗಳನ್ನು ಕೊಂದು ಹಾಕಿವೆ.

Advertisement

ಕುರಿಗಳ ಕಿರುಚಾಟ ಕೇಳಿ ಆಗಮಿಸಿದ ಮಲ್ಲಣ್ಣ ಚಿರತೆಗಳನ್ನು ನೋಡಿ ಬೆಚ್ಚಿ ಬಿದ್ದು ಜೋರಾಗಿ ಕಿರುಚಿಕೊಂಡರು. ಸ್ಥಳೀಯರು ಬರುವಷ್ಟರಲ್ಲಿ ಚಿರತೆಗಳು 7 ಕುರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಕಾಡಿನೊಳಗೆ ಓಡಿಹೋದವು.

 

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next