Advertisement

Jharkhand; ತೃತೀಯಾ ಸಮ್ಮೇಳನ ಪ್ರಸ್ತುತಿ ಸಮಿತಿಯ 3 ಮಾವೋವಾದಿಗಳ ಬಂಧನ

02:57 PM Aug 23, 2023 | Team Udayavani |

ಪಲಾಮು: ಕಾನೂನುಬಾಹಿರ ತೃತೀಯಾ ಸಮ್ಮೇಳನ ಪ್ರಸ್ತುತಿ ಸಮಿತಿಯ (TSPC) ಮೂವರು ಸದಸ್ಯರನ್ನು ಪಲಾಮು ಜಿಲ್ಲೆಯಿಂದ ಬುಧವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಛತ್ತರ್‌ಪುರ ಉಪವಿಭಾಗದ ಪ್ರದೇಶದಲ್ಲಿ ವಿಶೇಷ ಮಾವೋವಾದಿ ವಿರೋಧಿ ಕಾರ್ಯಾಚರಣೆಯಲ್ಲಿ ಮೂವರನ್ನು ಬಂಧಿಸಲಾಗಿದ್ದು. ಸಂಘಟನೆಯ ಇತರ ಸದಸ್ಯರನ್ನು ಹಿಡಿಯಲು ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಛತ್ತರ್‌ಪುರ ಎಸ್‌ಡಿಪಿಒ ಅಜಯ್ ಕುಮಾರ್ ಹೇಳಿದ್ದಾರೆ.

ಬಂಧಿತ ಮಾವೋವಾದಿಗಳನ್ನು ಗೋವಿಂದ್ ಯಾದವ್, ಶಂಭು ಪರ್ಹಿಯಾ ಮತ್ತು ಮೋತಿ ಸಾವೊ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next