Advertisement

ಪ್ರಯಾಣಿಕನ ಸಾವು: ವಿಮಾನ ತುರ್ತು ಭೂಸ್ಪರ್ಶ

09:09 PM Mar 13, 2022 | Team Udayavani |

ಭುವನೇಶ್ವರ: ಭಾನುವಾರ ಬೆಂಗಳೂರಿನಿಂದ ಕೋಲ್ಕತ ಹೊರಟಿದ್ದ ಏರ್‌ ಏಷ್ಯಾ 2472 ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಇದ್ದಕ್ಕಿದ್ದಂತೆ ಮೂರ್ಛೆ ತಪ್ಪಿ ಬಿದ್ದ ಹಿನ್ನೆಲೆ ವಿಮಾನವು ಒಡಿಶಾದ ಭುವನೇಶ್ವರದ ಬಿಜು ಪಟ್ನಾಯಕ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದೆ.

Advertisement

ಕುಸಿದು ಬಿದ್ದಿದ್ದ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಆದರೂ ಆತ ಆಸ್ಪತ್ರೆ ತಲುಪುವುದರೊಳಗೆ ಪ್ರಾಣ ಬಿಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಚಿನ್ನದ ಆಮದು ಪ್ರಮಾಣ ಶೇ.73 ಏರಿಕೆ

ಮೃತನನ್ನು ಪಶ್ಚಿಮ ಬಂಗಾಳದ ಮೇದಿನಿಪುರದ ವಾಸಿಯಾಗಿದ್ದ ಹಬೀಬುರ್‌ ಖಾನ್‌(28) ಎಂದು ಗುರುತಿಸಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next