Advertisement

Madhya Pradesh; ಮಹಿಳೆಯರ ಮೇಲೆ ಜಲ್ಲಿಕಲ್ಲು ರಾಶಿ ಸುರಿದು ಜೀವಂತ ಹೂಳಲು ಯತ್ನ

12:27 AM Jul 22, 2024 | Team Udayavani |

ಭೋಪಾಲ್‌: ರಸ್ತೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡುವುದನ್ನು ಪ್ರತಿಭಟಿಸುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಜಲ್ಲಿಕಲ್ಲು ಸುರಿದು ಜೀವಂತ ಸಮಾಧಿ ಮಾಡಲು ಯತ್ನಿಸಿದ ಘಟನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ. ರಸ್ತೆ ನಿರ್ಮಾಣ ಯೋಜನೆಯಲ್ಲಿ ತಮ್ಮ ಭೂಮಿ ಬಳಸಲು ಆಕ್ಷೇಪಿಸಿ ಈ ಮಹಿಳೆ ಯರು ಪ್ರತಿಭಟಿಸುತ್ತಿದ್ದರು. ಈ ವೇಳೆ ಸ್ಥಳೀಯ ಮುಖಂಡನ ಆದೇಶದಂತೆ ಅವರ ಮೇಲೆ ಟ್ರಕ್‌ನಿಂದ ಜಲ್ಲಿಕಲ್ಲುಗಳನ್ನು ಸುರಿಯಲಾಗಿದೆ. ಕುತ್ತಿಗೆಯವರೆಗೆ ಅವರನ್ನು ಜಲ್ಲಿಯ ರಾಶಿಯಲ್ಲಿ ಹೂಳಲಾಗಿತ್ತು. ಕೂಡಲೇ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next