Advertisement

ಮುಜಫ‌ರನಗರ : ವಧೆಗಾಗಿ ಅಕ್ರಮ ಗೋ ಸಾಗಾಟ; ಇಬ್ಬರ ಬಂಧನ

12:37 PM Nov 15, 2018 | udayavani editorial |

ಮುಜಫ‌ರನಗರ : ಅಕ್ರಮವಾಗಿ ಗೋವುಗಳನ್ನು ವಧೆಗಾಗಿ ಒಯ್ಯುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಭೂಷಣ್‌ ಮತ್ತು ಅನಿಲ್‌ ಕುಮಾರ್‌ ಎಂಬಿಬ್ಬರು ಆರೋಪಿಗಳನ್ನು ಸಿಂಧವಾಲಿ ಗ್ರಾಮಕ್ಕೆ ಸಮೀಪ ಬಂಧಿಸಲಾಯಿತೆಂದು ತಿಳಿಸಿರುವ ಪೊಲೀಸರು, ಸಾಗಿಸಲ್ಪಡುತ್ತಿದ್ದ ಗೋವುಗಳು ಮತ್ತು ಅಕ್ರಮ ಸಾಗಾಟಕ್ಕೆ ಬಳಸಲಾದ ಮಿನಿ ಟ್ರಕ್‌ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. 

ಅಲ್ಲದೇ ಬಂಧಿತರ ವಶದಲ್ಲಿದ್ದ ಗೋವಧೆ ಸಲಕರಣೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next