Advertisement
ಉದುಮ-19, ಚೆರ್ವತ್ತೂರು-17, ಚೆಮ್ನಾಡ್-16, ಅಜಾನೂರು-15, ಚೆಂಗಳ-12, ಕಾಸರಗೋಡು-9, ತೃಕ್ಕರಿಪುರ-8, ಬೇಡಡ್ಕ, ಕಾಂಞಂಗಾಡ್- 7, ಪಳ್ಳಿಕರೆ, ಮುಳಿಯಾರು, ಪಿಲಿಕೋಡ್- ತಲಾ 6, ಬದಿಯಡ್ಕ, ಮಧೂರು- ತಲಾ 5, ಪಡನ್ನ-4, ಕುಂಬಳೆ, ಮಂಗಲ್ಪಾಡಿ, ಎಣ್ಮಕಜೆ, ಮೊಗ್ರಾಲ್- ತಲಾ 3, ನೀಲೇಶ್ವರ, ವಲಿಯಪರಂಬ, ಕೋಡೋಂ ಬೇಳೂರು, ಮಂಜೇಶ್ವರ, ಕುತ್ತಿಕ್ಕೋಲ್, ಪುತ್ತಿಗೆ, ಮೀಂಜ- ತಲಾ 2, ಪುಲ್ಲೂರು, ಪೈವಳಿಕೆ, ಈಸ್ಟ್ ಎಳೇರಿ, ವರ್ಕಾಡಿ, ಕಲ್ಲಾರ್, ದೇಲಂಪಾಡಿಯಲ್ಲಿ ತಲಾ -1 ಪ್ರಕರಣ ವರದಿಯಾಗಿವೆ.ಕೇರಳದಲ್ಲಿ 3,215 ಪ್ರಕರಣ ಕೇರಳದಲ್ಲಿ ಮಂಗಳವಾರ 3,215 ಮಂದಿಗೆ ಸೋಂಕು ದೃಢವಾಗಿದೆ. 2,532 ಮಂದಿ ಗುಣಮುಖರಾಗಿದ್ದಾರೆ. 12 ಮಂದಿ ಮೃತಪಟ್ಟಿದ್ದಾರೆ.