Advertisement
ಬೆಂಗಳೂರು ಉತ್ತರ ತಾಲೂಕಿನ ನಿವಾಸಿ, ಹಿರಿಯ ಸರ್ಜನ್ ಡಾ.ಹನುಮಂತಪ್ಪ ಶಿಕ್ಷೆ ಗುರಿಯಾದ ವೈದ್ಯ. ಪ್ರಕರಣದಲ್ಲಿ ಹನುಮಂತಪ್ಪನನ್ನು ಖುಲಾಸೆಗೊಳಿಸಿ ಚಿಕ್ಕಮಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
Advertisement
1000 ರೂ. ಲಂಚ ಪಡೆದ ವೈದ್ಯಗೆ 1 ವರ್ಷ ಸಜೆ
03:50 AM Jan 19, 2017 | |
Advertisement
Udayavani is now on Telegram. Click here to join our channel and stay updated with the latest news.