Advertisement

ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರ ಗೈರು! ಎರಡನೇ ಬಾರಿ ಮುಂದೂಡಿದ ಸಭೆ

03:02 PM Nov 02, 2020 | sudhir |

ಚಿಕ್ಕಮಗಳೂರು :ಬಿಜೆಪಿಯಲ್ಲಿ ಮುಂದುವರೆದ ಆಂತರಿಕ ಕಲಹದಿಂದ ಜಿಲ್ಲಾ ಪಂಚಾಯತ್ ನಲ್ಲಿ ಅಧ್ಯಕ್ಷ ಗಾದಿಗೆ ಗುದ್ದಾಟ ತೀವ್ರಗೊಂಡಿದ್ದು, ಎರಡನೇ ಬಾರಿಯೂ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಮುಂದೂಡಲಾಗಿದೆ.

Advertisement

ಇಂದು ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಬಿಜೆಪಿ ಸದಸ್ಯರ ಸಾಮೂಹಿಕ ಗೈರಾಗಿದ್ದಾರೆ.

ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ಸ್ವಪಕ್ಷ ಸದಸ್ಯರ ಅಸಮಾಧಾನ ಮತ್ತಷ್ಟು ಸ್ಪೋಟಗೊಂಡಿದು, ಕೋರಂ ಕೊರತೆಯಿಂದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ ಎರಡನೇ ಬಾರಿ ಮುಂದೂಡಲ್ಪಟ್ಟಿದೆ.

ಪಕ್ಷ ಸೂಚಿಸಿದರು ಅಧ್ಯಕ್ಷೆ ಗಾದೆಗೆ ರಾಜೀನಾಮೆ ನೀಡದೇ ಸತಾಯಿಸುತ್ತಿರುವ ಅಧ್ಯಕ್ಷೆ ಸುಜಾತ ಕೃಷ್ಣಪ್ಪ.

ಸಭೆಗೆ ಹಾಜರಾದ ಕಾಂಗ್ರೆಸ್ ಸದಸ್ಯರಿಂದ ಆಡಳಿತದಲ್ಲಿರುವ ಬಿಜೆಪಿ ಒಳಬೇಗುದಿಗೆ ಆಕ್ತೋಶ ವ್ಯಕತಪಡಿಸಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next