Advertisement

Yellapur ಸ್ನಾನಕ್ಕೆಂದು ನೀರಿಗಿಳಿದ ಯುವಕ ಸಾವು

11:18 PM Jan 02, 2024 | Team Udayavani |

ಯಲ್ಲಾಪುರ: ಹೊಸವರ್ಷದ ನಿಮಿತ್ತ ಪ್ರವಾಸಕ್ಕೆಂದು ಬಂದ ಯುವಕ ಹಳ್ಳದಲ್ಲಿ ಸ್ನಾನ ಮಾಡಲು ಹೋದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುರ್ಘ‌ಟನೆ ತಾಲೂಕಿನ ಸಾತೊಡ್ಡಿ ಜಲಪಾತದಲ್ಲಿ ಸಂಭವಿಸಿದೆ.

Advertisement

ಮಲ್ಲನಗೌಡ ಲಿಂಗನಗೌಡ ಮರಿಗೌಡ್ರ (18) ಹಾವೇರಿ ಹೊಸೂರಿನವ ಮೃತ ದುರ್ದೈವಿಯಾಗಿದ್ದಾನೆ.

ಜ.1 ರಂದು ಸಾತೊಡ್ಡಿ ಜಲಪಾತಕ್ಕೆ ತೆರಳಿದ ಸಂದರ್ಭದಲ್ಲಿ ಈ ದುರ್ಘ‌ಟನೆ ಸಂಭವಿಸಿದೆ. ಶವ ಮಂಗಳವಾರ ದೊರೆತಿದೆ. ಈತನ ಸಾವಿನ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next