Advertisement

ತಾಂಜಾನಿಯಾದಲ್ಲಿ ಅಪಘಾತ ಉಡುಪಿ ಮೂಲದ ಯುವಕ ಸಾವು

09:31 AM Sep 11, 2019 | Team Udayavani |

ಉಡುಪಿ : ತಾಂಜಾನಿಯಾದಲ್ಲಿ ನಡೆದ ಅಪಘಾತವೊಂದರಲ್ಲಿ ಉಡುಪಿಯ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ.

Advertisement

ಉಡುಪಿ ಜಿಲ್ಲೆಯ ಪಣಿಯಾಡಿ ನಿವಾಸಿಯಾದ ಶ್ರವಣ ಕುಮಾರ್ (39) ಮೃತ ದುರ್ದೈವಿ.

ಆಗಸ್ಟ್ 30 ರಂದು ತಾಂಜಾನಿಯಾ ದೇಶಕ್ಕೆ ಪ್ರವಾಸಕ್ಕೆಂದು ತೆರಳಿದ ಸಂದರ್ಭ ತಾವು ಸಂಚರಿಸುತ್ತಿದ್ದ ಕಾರು ಅಪಘಾತಗೊಂಡು ಗಾಯಗೊಂಡಿದ್ದ ಶ್ರವಣ ಕುಮಾರ್ ಕೆಲವು ದಿನಗಳ ಚಿಕಿತ್ಸೆ ಬಳಿಕ ಉಡುಪಿಗೆ ಬಂದು ಸೆ.7 ಕ್ಕೆಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಮುಂದುವರಿಸಿದ್ದರು ಆದರೆ ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಅವರು ಸೆ.9ರಂದು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next