Advertisement

Yellapur ಲಾರಿ-ಬೈಕ್ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ

10:45 PM Jun 11, 2023 | Team Udayavani |

ಯಲ್ಲಾಪುರ: ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು‌ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ರವಿವಾರ ರಾತ್ರಿ ಯಲ್ಲಾಪುರ ತಾಲೂಕಿನ ಕಿರವತ್ತಿ ಸಮೀಪ ಸಂಭವಿಸಿದೆ.

Advertisement

ಮೃತ ಬೈಕ್ ಸವಾರರು ಮಂಜುನಾಥ ಬಡಿಗೇರ ಕಿರವತ್ತಿ ಹಾಗೂ ಕಲಘಟಗಿ ಸಮೀಪದ ತಂಬೂರಿನ ಸೂರಜ್ ಪಾಲಂಕರ್ ಎನ್ನುವವರಾಗಿದ್ದಾರೆ. ಇಬ್ಬರು ಕಿರವತ್ತಿ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದಾಗ ಎದುರಿನಿಂದ ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next