Advertisement

ಜಾರಿಗೆಕಟ್ಟೆ: ಅನಾರೋಗ್ಯವೆಂದು ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

09:59 AM Aug 28, 2020 | Mithun PG |

ಬೆಳ್ಮಣ್: ಅನಾರೋಗ್ಯವೆಂದು ಡೆತ್ ನೋಟ್  ಬರೆದಿಟ್ಟು ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಂಡ್ಕೂರು ಜಾರಿಗೆಕಟ್ಟೆಯಲ್ಲಿ ನಡೆದಿದೆ.

Advertisement

ಮಹಿಳೆಯನ್ನು ಲಾರೆನ್ಸ್ ಕುಟಿನ್ಹೋರವರ ಪತ್ನಿ ಅಂದಾಜು 40 ವರ್ಷ ಪ್ರಾಯದ ಸಿಂತಿಯಾ ಎಂದು ಗುರುತಿಸಲಾಗಿದೆ. ಆರೋಗ್ಯ ಸರಿ ಇಲ್ಲ ಎಂದು ಡೆತ್ ನೋಟ್ ಬರೆದು ಶುಕ್ರವಾರ ಬೆಳಿಗ್ಗೆ ಸುಮಾರು  7ರ ಸುಮಾರಿಗೆ ಮನೆ ತೋಟದ ಬಾವಿಗೆ ಹಾರಿದ್ದಾರೆ.

ಇವರಿಗೆ ಇಬ್ಬರು ಪುತ್ರಿಯರಿದ್ದು, ಕೃಷಿ ಕುಟುಂಬ ಎಂದು ವರದಿಯಾಗಿದೆ.

ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next