Advertisement

Gokarna ಕಡಲಲ್ಲಿ ವ್ಯಾಪಕ ಗಾಳಿ: ತೀರದಿಂದ ವಾಪಾಸ್ ಬಂದ ಪ್ರವಾಸಿಗರು

09:16 PM Mar 03, 2024 | Team Udayavani |

ಗೋಕರ್ಣ : ಇಲ್ಲಿಯ ಪ್ರಮುಖ ಕಡಲ ತೀರ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ಕಡಲ ತೀರದಲ್ಲಿ ಭಾನುವಾರ ಸಂಜೆ ಸಮಯಕ್ಕೆ ತೀವ್ರಗಾಳಿ ಉಂಟಾಗಿದ್ದರಿಂದ ಉಸುಕು ಭಾರಿ ಪ್ರಮಾಣದಲ್ಲಿ ಪ್ರವಾಸಿಗರ ಮೇಲೆ ಹಾರಿದ್ದರಿಂದ ಪ್ರವಾಸಿಗರು ಕೂಡ ಕಡಲ ತೀರದಿಂದ ವಾಪಸ್ ಮರಳುತ್ತಿರುವ ಸನ್ನಿವೇಶ ಕಂಡುಬಂತು.

Advertisement

ಶಿವರಾತ್ರಿಯ ನಿಮಿತ್ತ ಗೋಕರ್ಣದಲ್ಲಿ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮಾರ್ಚ್ 4 ರಿಂದ ಶಿವರಾತ್ರಿಯ ವಿವಿಧ ಧಾರ್ಮಿಕ ಕಾರ್ಯಗಳು ಆರಂಭಗೊಳ್ಳಲಿದೆ. ಮಾರ್ಚ್ 8ರಂದು ಮಹಾಶಿವರಾತ್ರಿ ನಡೆದರೆ, ಮಾರ್ಚ್ 11ರಂದು ದೊಡ್ಡ ತೇರು ಉತ್ಸವ ನಡೆಯಲಿದೆ. ಈ ಉತ್ಸವಕ್ಕೆ 65,000ಕ್ಕೂ ಅಧಿಕ ಭಕ್ತರು ಮತ್ತು ಪ್ರವಾಸಿಗರು ಇಲ್ಲಿಗೆ ಆಗಮಿಸುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next