Advertisement

ರಮೇಶ ಜಿಗಜಿಣಗಿ ಬಿಟ್ರೆ ಅಭ್ಯರ್ಥಿ ಯಾರಿದ್ದಾರೆ?

12:18 AM Feb 25, 2019 | |

ಮುದ್ದೇಬಿಹಾಳ: “ನಾಲ್ಕು ಬಾರಿ ವಿಧಾನಸಭೆ ಸದಸ್ಯರಾಗಿ, ಕಂದಾಯ, ಗೃಹ ಸಚಿವರಾಗಿ, ಸದ್ಯ ಕೇಂದ್ರ ಸಚಿವರಾಗಿ ಅನುಭವ ಹೊಂದಿರುವ ರಮೇಶ ಜಿಗಜಿಣಗಿ ಅವರನ್ನು ಬಿಟ್ಟರೆ ಪಕ್ಷದಲ್ಲಿ ಅಭ್ಯರ್ಥಿ ಆಗುವವರು ಯಾರಿದ್ದಾರೆ’ ಎಂದು ಶಾಸಕ ಎ.ಎಸ್‌. ಪಾಟೀಲ ಪ್ರಶ್ನಿಸಿದರು.

Advertisement

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಗಜಿಣಗಿ ಅವರನ್ನು ಅಭ್ಯರ್ಥಿಯನ್ನಾಗಿಸುವ ನಿರ್ಧಾರ ಪಕ್ಷಕ್ಕೆ ಬಿಟ್ಟಿದ್ದು. ನಮಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಚಿಹ್ನೆ ಕಮಲ ಮುಖ್ಯ. ಹೈಕಮಾಂಡ್‌ ಹೇಳುವ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next