Advertisement

ವಾರಾಂತ್ಯದೊಳಗೆ ಗೋಧಿ ಪೂರೈಕೆ

03:36 PM Apr 10, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿರುವ 390 ನ್ಯಾಯಬೆಲೆ ಅಂಗಡಿಗಳಿಗೆ ಆಹಾರ ಧಾನ್ಯಗಳನ್ನು ಸರಬರಾಜು ಮಾಡಲಾಗಿದ್ದು, ಗೋಧಿಯ ಗುಣಮಟ್ಟ ಉತ್ತಮವಾಗಿಲ್ಲದ ಕಾರಣ ಕೆಲವು ನ್ಯಾಯಬೆಲೆ ಅಂಗಡಿಗಳಿಗೆ ವಾರಾಂತ್ಯದ ವೇಳೆಗೆ ಗೋಧಿ ಸರಬರಾಜು ಮಾಡಲಾಗುವುದು ಹಾಗೂ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ವಿತರಿಸಲಾಗುತ್ತಿದ್ದು, ಪಡಿತರದಾರರು ಉಚಿತವಾಗಿ ಪಡಿತರ ಪಡೆಯಲು ಇಲಾಖೆ ಸೂಚಿಸಿದೆ.

Advertisement

ಜಿಲ್ಲಾದ್ಯಂತ ಇರುವ ಅಂತ್ಯೋದಯ, ಬಿಪಿಎಲ್‌ ಹಾಗೂ ಎಪಿಎಲ್‌ ಪಡಿತರದಾರರಿಗೆ ಪಡಿತರ ವಿತರಿಸಲಾಗುವುದು ಎಂದು ವರ್ಗೀಕರಿಸಲಾಗಿದೆ. ಅಂತ್ಯೋದಯ ಪಡಿತರದಾರ ರಿಗೆ ಪ್ರತಿ ಪಡಿತರ ಚೀಟಿಗೆ ಎರಡು ತಿಂಗಳಿಗೆ 70 ಕೆ.ಜಿ.ಅಕ್ಕಿ ಉಚಿತವಾಗಿ ವಿತರಿಸಲಾಗುವುದು. (ಗೋಧಿ ಹಂಚಿಕೆ ಇರು ವುದಿಲ್ಲ) ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next